ಬ್ರೇಕಿಂಗ್ ಸುದ್ದಿ

ಬೇಗುಸರಾಯ್: ಸಾಲು ಸಾಲು ಸವಾಲು ದಾಟಿ ವಿಜಯ ಪತಾಕೆ ಹಾರಿಸುವರೇ ಕನ್ನಯ್ಯ?

ಪ್ರಚಾರ, ತಂತ್ರಗಾರಿಕೆಯಲ್ಲಿ ಕನ್ನಯ್ಯ ಸಾಕಷ್ಟು ಯಶಸ್ವಿಯಾಗಿದ್ದರೂ, ಬಿಜೆಪಿ ಕೂಡ ತಂತ್ರಗಾರಿಕೆಯಲ್ಲಿ ಹಿಂದೆ ಬಿದ್ದಿಲ್ಲ. ಹಾಗಾಗಿ, ಅಂತಿಮವಾಗಿ ಏ.29ರಂದು ಮತದಾನ ನಡೆಯಲಿರುವ ಕ್ಷೇತ್ರದಲ್ಲಿ ಇದೀಗ ಉಳಿದಿರುವ ಮೂರು ದಿನಗಳಲ್ಲಿ ಎಷ್ಟರಮಟ್ಟಿಗೆ ಕೊನೇ ಕ್ಷಣದ ಕಾರ್ಯತಂತ್ರಗಳನ್ನು ಯಶಸ್ವಿಯಾಗಿ ಕೈಗೊಳ್ಳುತ್ತಾರೆ ಎಂಬುದರ ಮೇಲೆ ಎಲ್ಲವೂ ನಿಂತಿದೆ.

leave a reply