ಬ್ರೇಕಿಂಗ್ ಸುದ್ದಿ

ಸೈನ್ಯ ಮತ್ತು ಸರ್ಕಾರವನ್ನು ಪ್ರಶ್ನಿಸಲು ಪ್ರತಿ ಭಾರತೀಯನಿಗೂ ಹಕ್ಕಿದೆ: ಮಾಜಿ ಉಪರಾಷ್ಟ್ರಪತಿ ಹಮೀದ್ ಅನ್ಸಾರಿ

ಹುಲಿ ಶಿಕಾರಿ ಮಾಡಿದ್ದೇನೆ ಎನ್ನುವವರು ಕೊಂದ ಹುಲಿಯನ್ನು ತೋರಿಸಬೇಕಿರುತ್ತದೆ. ಒಂದು ಕಡೆ ವಿಮಾನವನ್ನು ಹೊಡೆದುರಳಿಸಿದ್ದೇವೆಂದು ಹೇಳಿಕೊಳ್ಳುತ್ತಿದ್ದಾರೆ, ಮತ್ತೊಂದೆಡೆ ಇಲ್ಲ ಎಂದು ವಾದಿಸುತ್ತಿದ್ದಾರೆ. ಖಂಡಿತವಾಗಿಯೂ ಎರಡೂ ದೇಶಗಳ ನಡುವೆ ಏನೋ ಇದೆ. ನರೇಂದ್ರ ಮೋದಿ ನೇತೃತ್ವದ ಸರ್ಕಾರ 2014ರಲ್ಲಿ ನೀಡಿದ್ದ ಭರವಸೆಗಳನ್ನು ಈಡೇರಿಸುವಲ್ಲಿ ಸಾಕಷ್ಟು ಹಿಂದೆ ಸರಿದಿದೆ- ಹಮೀದ್ ಅನ್ಸಾರಿ

leave a reply