ಬ್ರೇಕಿಂಗ್ ಸುದ್ದಿ

ಸಾಧ್ವಿ ಪ್ರಗ್ಯಾ ಸಿಂಗ್‍ ನಾಮಪತ್ರ ರದ್ದುಪಡಿಸಲು ಒತ್ತಾಯಿಸಿ ಪ್ರಧಾನಿಗೆ ನಿವೃತ್ತ ಹಿರಿಯ IAS,IPS,IFS ಅಧಿಕಾರಿಗಳ ಬಹಿರಂಗ ಪತ್ರ

ಸಮೂಹ ಇಟ್ಟಿದೆ. ಪ್ರಧಾನಿ ಮೋದಿ ಅವರು ಸಂವಿಧಾನದ ಮೌಲ್ಯವನ್ನು ಎತ್ತಿ ಹಿಡಿಯುತ್ತೇನೆಂದು ಪ್ರಮಾಣ ವಚನ ಸ್ವೀಕರಿಸುವ ವೇಳೆ ಹೇಳಿರುವುದನ್ನು ನೆನಪಿಸಿರುವು ಪತ್ರದಲ್ಲಿ ಇಡೀ ಚುನಾವಣಾ ಪ್ರಕ್ರಿಯೆಯಲ್ಲಿ ವ್ಯಾಪಿಸುತ್ತಿರುವ ಭಯ, ಬೆದರಿಕೆ, ಗುಂಪುಗಟ್ಟಿ ಸಾಯಹೊಡೆಯುವಂಥ ವಾತಾವರಣಕ್ಕೆ ಅಂತ್ಯ ಹಾಡಬೇಕು, ಇದರ ಮುಂದಾಳತ್ವವನ್ನು ನೀವೆ ವಹಿಸಿಕೊಳ್ಳಬೇಕು. ಬಿಜೆಪಿ ಸಾಧ್ವಿ ಅವರನ್ನು ಕಣದಿಂದ ಹಿಂದೆ ಸರಿಸಬೇಕು- ನಿವೃತ್ತ ಹಿರಿಯ ಅಧಿಕಾರಿಗಳ ಬೇಡಿಕೆ

leave a reply