ಬ್ರೇಕಿಂಗ್ ಸುದ್ದಿ

ಬೇಗುಸರಾಯನಲ್ಲಿ ಚುನಾವಣಾ ಭಾಷೆಯನ್ನೇ ಬದಲಿಸುತ್ತಿರುವ ಕನ್ಹಯ್ಯ!

ತನ್ನ ಹುಟ್ಟೂರು ಬೇಗುಸರಾಯ್ ನ ಜನಸಾಮಾನ್ಯರ ನಡುವೆ ‘ಇವ ನಮ್ಮವ’ ಎಂಬ ಗಟ್ಟಿ ಭಾವನೆಯನ್ನು ಬಿತ್ತುವಲ್ಲಿ ಕನ್ಹಯ್ಯ ಯಶಸ್ವಿಯಾದಂತೆ ಕಾಣುತ್ತಿದೆ. ಅದೇ ಕಾರಣದಿಂದ ಅವರ ಪ್ರಮುಖ ಎದುರಾಳಿ ಬಿಜೆಪಿ ತನ್ನ ಪ್ರಚಾರ ತಂತ್ರವನ್ನೇ ಸಂಪೂರ್ಣ ಬದಲಾಯಿಸಿಕೊಂಡಿದೆ. ತೀವ್ರ ಮುಸ್ಲಿಂ ದ್ವೇಷದ ಮೂಲಕವೇ ರಾಜಕೀಯ ಅಸ್ತಿತ್ವ ಕಂಡುಕೊಂಡಿರುವ ಗಿರಿರಾಜ್ ಸಿಂಗ್, ಈ ಬಾರಿ ಬೇಗುಸರಾಯ್ ನಲ್ಲಿ ಕೋಮು ಸಾಮರಸ್ಯದ ಮಾತನಾಡತೊಡಗಿದ್ದಾರೆ. ಸುಮಾರು ನಲವತ್ತು ವರ್ಷಗಳ ಬಳಿಕ ಮತ್ತೆ ದೆಹಲಿಯ ಗದ್ದುಗೆಯ ಸರ್ವಾಧಿಕಾರಕ್ಕೆ ಬಿಹಾರದ ನೆಲದಿಂದಲೇ ಪ್ರತಿರೋಧದ ಧ್ವನಿ ಗಟ್ಟಿಯಾಗತೊಡಗಿದೆ.

leave a reply