ಬ್ರೇಕಿಂಗ್ ಸುದ್ದಿ

ಸುಳ್ಳು ಸುದ್ದಿ ಪ್ರಕರಣ: ಮತ್ತೊಬ್ಬ ಪತ್ರಕರ್ತನ ಸೆರೆ

ಬೆಂಗಳೂರಿನ ಬಸವೇಶ್ವರ ನಗರ ಮೂಲದ ಹೇಮಂತ್ ಕುಮಾರ್ ಎಂಬಾತನೇ ಸಚಿವರ ಹೆಸರಿನಲ್ಲಿ ನಕಲಿ ಪತ್ರ ಸೃಷ್ಟಿಸಿ ಸುಳ್ಳು ಸುದ್ದಿ ಪ್ರಸಾರ ಮಾಡಿದ ಆರೋಪದಲ್ಲಿ ಬಂಧಿತ.

leave a reply