ಬ್ರೇಕಿಂಗ್ ಸುದ್ದಿ

ನಾನು ಕಾವೇರಿ, ಮಹದಾಯಿ ವಿಷಯದಲ್ಲಿ ಸುಪ್ರೀಂ ಕೋರ್ಟಿನಲ್ಲಿ ಹೋರಾಡುವಾಗ ನಿಮ್ಮ ಲೆಟರ್ ಪ್ಯಾಡ್ ಎಲ್ಲಿತ್ತು?: ಶೋಭಾ ಕರಂದ್ಲಾಜೆಗೆ ಎಂ ಬಿ ಪಾಟೀಲ್ ಪ್ರಶ್ನೆ

ಯಾವುದೇ ಸಂಬಂಧವಿಲ್ಲದಿದ್ದರೂ ಸರ್ಕಾರ ಬೇಕೆಂದೇ ಬಿಜೆಪಿ ಹಿತೈಶಿಗಳನ್ನು ಗುರಿಪಡಿಸುತ್ತಿದೆ, ಈ ಕುರಿತು ಕೇಂದ್ರ ಗೃಹ ಇಲಾಖೆ ಮಧ್ಯಪ್ರವೇಶಿಸಬೇಕು ಎಂದು ಶೋಭಾ ಕರಂದ್ಲಾಜೆ ತಮ್ಮ ಪತ್ರದ ಮೂಲಕ ವಿನಂತಿಸಿದ್ದಾರೆ.

leave a reply