ಬ್ರೇಕಿಂಗ್ ಸುದ್ದಿ

ನಾವು ಶ್ರಮದಿಂದ ಕಟ್ಟಿದ್ದ ಸಾರ್ವಜನಿಕ ವಲಯದ ಉದ್ದಿಮೆಗಳನ್ನೆಲ್ಲಾ ಕಾರ್ಪೊರೇಟ್ ಕಂಪನಿಗಳಿಗೆ ಕೊಟ್ಟು ಕಿಕ್ ಬ್ಯಾಕ್ ನುಂಗುತ್ತಿದೆ ಮೋದಿ ಸರ್ಕಾರ: ಕಾರ್ಮಿಕ ಮುಖಂಡ ಕಾ| ಎಚ್ ವಿ ಅನಂತಸುಬ್ಬರಾವ್ ಸಂದರ್ಶನ

ಕಾರ್ಮಿಕ ಚಳುವಳಿ, ಟ್ರೇಡ್ ಯೂನ್‍ ಸಂಘಟನೆಯಲ್ಲಿ ಕಾಮ್ರೇಡ್ ಎಚ್.ವಿ.ಅನಂತಸುಬ್ಬರಾವ್ ದೊಡ್ಡ ಹೆಸರು. ಐದಾರು ದಶಕಗಳ ಕಾಲ ರಾಜ್ಯದ ಮತ್ತು ದೇಶದ ಕಾರ್ಮಿಕ ಚಳವಳಿಯಲ್ಲಿ ಸಕ್ರಿಯವಾಗಿ ತೊಡಗಿಸಿಕೊಂಡು, ಕಾರ್ಮಿಕರ ಪರವಾಗಿ ಹತ್ತುಹಲವು ಹೋರಾಟಗಳನ್ನು ಸಂಘಟಿಸಿ, ಎಐಟಿಯುಸಿಯ ರಾಜ್ಯಾಧ್ಯಕ್ಷರಾಗಿ ಕಾರ್ಯನಿರ್ವಹಿಸುತ್ತಿರುವ  ಅನಂತಸುಬ್ಬರಾವ್ ಅವರು ಕಾರ್ಮಿಕ ಚಳವಳಿಯ ಅನೇಕ ಸಂಗತಿಗಳನ್ನು ಹಂಚಿಕೊಂಡಿದ್ದಾರೆ. ಇದು ಮೇ 1ರ ವಿಶ್ವ ಕಾರ್ಮಿಕ ದಿನದ ಅಂಗವಾಗಿ ಕಾರ್ಮಿಕರ ಟ್ರೂಥ್ ಇಂಡಿಯಾ ಕನ್ನಡ ನಡೆಸಿರುವ ವಿಶೇಷ ಸಂದರ್ಶನ.

leave a reply