ಬ್ರೇಕಿಂಗ್ ಸುದ್ದಿ

ಭ್ರಷ್ಟಾಚಾರ ವಿರುದ್ಧದ ನನ್ನ ಹೋರಾಟಕ್ಕೆ 10 ವರ್ಷದಲ್ಲಿ 27 ಬಾರಿ ವರ್ಗಾವಣೆ: ಮಾನವ ಹಕ್ಕು ಆಯೋಗಕ್ಕೆ ಕೆ ಎ ಎಸ್ ಅಧಿಕಾರಿ ಮ್ಯಾಥ್ಯೂ ದೂರು

ಐಎಎಸ್ ಅಧಿಕಾರಿಗಳಾದ ಗೌತಮ್ ಬಗಡಿ, ಅನಿಲ್ ಕುಮಾರ್, ಶಿವಕುಮಾರ್, ಇ. ವಿ ರಮಣ ರೆಡ್ಡಿ, ವಿಜಯ ಭಾಸ್ಕರ್, ಹಿರೇಮಠ್, ಶ್ರೀನಿವಾಸ್, ಅಂಜುಮ್ ಪರ್ವೇಜ್, ಎಂ. ಲಕ್ಷ್ಮೀನಾರಾಯಣ ಮತ್ತು ಜಿ, ಕಲ್ಪನಾ ಅವರು ತಮಗೆ ಮಾನಸಿಕ ಕಿರುಕುಳ ನೀಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.

leave a reply