ಬ್ರೇಕಿಂಗ್ ಸುದ್ದಿ

ರಾಜೀವ್ ಗಾಂಧಿ ವಿರುದ್ಧದ ಮೋದಿ ಟೀಕೆ ಹಿಂದಿನ ಅಸಲೀ ಕಾರಣ ಏನು?

ಕೇವಲ ಕುರ್ಚಿ ಉಳಿಸಿಕೊಳ್ಳುವ ಹಪಾಹಪಿಗೆ ಬಿದ್ದು ಕೀಳು ಮಟ್ಟದ ಮಾತನಾಡುವ ಕ್ಷುಲ್ಲಕತನಕ್ಕೆ ಇಳಿದುಬಿಟ್ಟರೆ ಉನ್ನತ ಸ್ಥಾನದಲ್ಲಿರುವ ನಾಯಕರು? ಅದೂ ‘ವಿಶ್ವಗುರು’ ಎಂದು ತಮ್ಮ ಭಕ್ತರಿಂದ ಕರೆಸಿಕೊಳ್ಳುತ್ತಿದ್ದವರ ಆಂತರ್ಯ ಇಷ್ಟೊಂದು ಅಧಃಪತನ ಕಂಡಿದೆಯೇ? ಎಂಬ ಆತಂಕದ ಪ್ರಶ್ನೆಗಳ ಜೊತೆಗೆ, ಕೇವಲ ಸ್ಥಾನ ಗಳಿಕೆ, ಅಧಿಕಾರದ ಲಾಲಸೆಯೇ ಅಂತಹ ಮಾತುಗಳಿಗೆ ಕಾರಣವಾ? ಅಥವಾ ಇತರ ಗಂಭೀರ ವಿಷಯಗಳೇನಾದರೂ ಇವೆಯಾ ಎಂಬ ಅನುಮಾಗಳೂ ಹುಟ್ಟಿವೆ. ಹಾಗಾದರೆ, ನಾಯಕರ ಬಾಯಲ್ಲಿ ಹೇಯ ಮಾತುಗಳನ್ನು ಆಡಿಸುತ್ತಿರುವ ಆ ಗಹನ ಸಂಗತಿಗಳು ಯಾವುವು?..

leave a reply