ಬ್ರೇಕಿಂಗ್ ಸುದ್ದಿ

ಈ ಜೇನುಕುರುಬನ ಸಾವಿಗೆ ಕಿಮ್ಮತ್ತಿಲ್ಲವೆ..?

ಕಳೆದ ಏಪ್ರಿಲ್ 29ರಂದು ಸಂಭವಿಸಿದ ಮೈಸೂರು ಜಿಲ್ಲೆಯ ಹುಣಸೂರು ತಾಲ್ಲೂಕಿನ ಹರಳಹಳ್ಳಿ ಹಾಡಿಯ ಜೇನುಕುರುಬ ಸಮುದಾಯದ ಮಹದೇವ ಎಂಬ ವ್ಯಕ್ತಿಯ ಸಾವಿನ ಕುರಿತು ಹಿರಿಯ ನ್ಯಾಯವಾದಿಗಳೂ, ವಕೀಲರೂ ಹಾಗೂ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷರೂ ಆಗಿರುವ ಡಾ.ಸಿ. ಎಸ್ ದ್ವಾರಕಾನಾಥ್ ಅವರು ಫೇಸ್ ಬುಕ್ ಮೂಲಕ ಹಂಚಿಕೊಂಡಿರುವ ಈ ಬರೆಹವನ್ನು ಅದರ ಪ್ರಾಮುಖ್ಯತೆಯ ಕಾರಣದಿಂದ ಟ್ರೂಥ್ ಇಂಡಿಯಾ ಮರು ಪ್ರಕಟಿಸಿದೆ.

leave a reply