ಬ್ರೇಕಿಂಗ್ ಸುದ್ದಿ

ಪಶ್ಚಿಮ ಬಂಗಾಳದಲ್ಲಿ 48 ಗಂಟೆಗೆ ಮೊದಲು ಚುನಾವಣಾ ಪ್ರಚಾರ ಬಂದ್: ಇತಿಹಾಸದಲ್ಲೇ ಮೊದಲ ಬಾರಿಗೆ 324ನೇ ವಿಧಿ ಪ್ರಯೋಗಿಸಿದ ಚುನಾವಣಾ ಆಯೋಗ

ಅಮಿತ್ ಶಾ ಅವರ ರೋಡ್ ಶೋ ಸಂದರ್ಭದಲ್ಲಿ ರಾಜ್ಯದ ಹೊರಗಿನಿಂದ ಬಂದ ನೂರಾರು ಗೂಂಡಾಗಳು ದಾಂಧಲೆ ನಡೆಸಿದ್ದರು. ವಿದ್ಯಾಸಾಗರ ಕಾಲೇಜಿನಲ್ಲಿ‌ ನಡೆಸಿದ ಹಿಂಸಾಚಾರಕ್ಕೆ ಸಂಬಂಧಿಸಿದಂತೆ ಕೊಲ್ಕತ ಪೊಲೀಸರು 30 ಜನರನ್ನು ಬಂಧಿಸಿದ್ದು ಅವರಲ್ಲಿ ಬಹುತೇಕರು ನೆರೆ ರಾಜ್ಯಗಳು ಹಾಗೂ ದೆಹಲಿಯ ಬಿಜೆಪಿ ಕಾರ್ಯಕರ್ತರು ಎನ್ನಲಾಗಿದೆ

leave a reply