ಬ್ರೇಕಿಂಗ್ ಸುದ್ದಿ

ಸಾವರ್ಕರ್ ಬ್ರಿಟಿಷರಿಗೆ ಬರೆದಿದ್ದ ಕ್ಷಮಾಪಣೆ ಪತ್ರ ರಾಜಾಸ್ತಾನ ಶಾಲಾ ಪಠ್ಯಕ್ಕೆ!

10 ನೇ ತರಗತಿಯ ಪಠ್ಯಪುಸ್ತಕದಲ್ಲಿ "ಭಾರತದಲ್ಲಿನ ಸ್ವಾತಂತ್ರ್ಯ ಹೋರಾಟ" ಎಂಬ ಅಧ್ಯಾಯದಲ್ಲಿ ಸಾವರ್ಕರ್ ಗೆ ಗಮನಾರ್ಹ ಸ್ಥಾನವನ್ನು ನೀಡಲಾಗಿತ್ತು. "ಜವಾಹರಲಾಲ್ ನೆಹರೂರರವರನ್ನು ಕಡೆಗಣಿಸಿ ಎರಡು ಬಾರಿ ಜೀವಾವಧಿ ಶಿಕ್ಷೆಗೆ ಗುರಿಯಾದ ಮತ್ತು ವಿಭಜನೆಯನ್ನು ತಡೆಯಲು ದಣಿವರಿಯದ ಪ್ರಯತ್ನಗಳನ್ನು ಮಾಡಿದ ಏಕೈಕ ಕೆಚ್ಚೆದೆಯ ಕ್ರಾಂತಿಕಾರಿ" ಎಂದು ಸಾವರ್ಕರನನ್ನು ಹೊಗಳಲಾಗಿತ್ತು.

leave a reply