ಬ್ರೇಕಿಂಗ್ ಸುದ್ದಿ

ಸಾಧ್ವಿ ಪ್ರಜ್ಞಾಳನ್ನು ಪಕ್ಷದಿಂದ ಹೊರಹಾಕುವ ಬಗ್ಗೆ ಬಿಜೆಪಿ ಪರಿಶೀಲಿಸಬೇಕು: ಬಿಹಾರ ಸಿಎಂ ನಿತೀಶ್ ಕುಮಾರ್

ಇಂದು ಬಿಹಾರದಲ್ಲಿ ನಡೆದ ಅಂತಿಮ ಹಂತದ ಚುನಾವಣೆಯಲ್ಲಿ ತಮ್ಮ ಮತ ಚಾಲಾಯಿಸಿದ ನಂತರ ನಿತೀಶ್ ಕುಮಾರ್ ಸುದ್ದಿಗಾರೊಂದಿಗೆ ಮಾತಾಡುತ್ತಿದ್ದರು.

ಇಂದು ಮತದಾನ ನಡೆಸಿದ ಬಿಹಾರದ ಸಿಎಂ ನಿತೀಶ್ ಕುಮಾರ್

leave a reply