ಬ್ರೇಕಿಂಗ್ ಸುದ್ದಿ

ಕಮಲ್ ಹಾಸನ್ ಗೆ ನಿರೀಕ್ಷಣಾ ಜಾಮೀನು ನೀಡಿದ ಮದ್ರಾಸ್ ಹೈಕೋರ್ಟ್

ನಿರೀಕ್ಷಣಾ ಜಾಮೀನು ಕೋರಿ ಅರ್ಜಿ ಸಲ್ಲಿಸಿದ್ದ ಕಮಲ್, “ಗೋಡ್ಸೆ ಕುರಿತು ಮಾತ್ರ ತಾನು ಮಾತನಾಡಿದ್ದು, ಹಿಂದೂ ಬಗ್ಗೆ ಅಲ್ಲ. ‘ವೈ ಐ ಕಿಲ್ಡ್ ಗಾಂಧಿ’ ಪುಸ್ತಕದಲ್ಲಿ ಗೋಡ್ಸೆ ಸಹ ಗಾಂಧಿಯನ್ನು ಕೊಂದಿರುವುದಾಗಿ ಸ್ವತಃ ಒಪ್ಪಿಕೊಂಡಿದ್ದಾರೆ ಮತ್ತು ಅವನು ನೀಡಿರುವ ಹೇಳಿಕೆಯು ಇತಿಹಾಸದಲ್ಲಿ ದಾಖಲಾಗಿರುವ ಹೇಳಿಕೆ,’’ ಎಂದಿದ್ದರು. ಇಂದು ಜಾಮೀನು ಅರ್ಜಿಯ ವಿಚಾರಣೆ ನಡೆಸಿದ ಮಧುರೈ ಪೀಠ ನಟ ಕಮಲ್ ಅವರಿಗೆ ಷರತ್ತು ಬದ್ಧ ಜಾಮೀನು ನೀಡಿ ಆದೇಶ ಹೊರಡಿಸಿದೆ.

leave a reply