ಬ್ರೇಕಿಂಗ್ ಸುದ್ದಿ

ರಾಜ್ಯದ ಈ ಘಟಾನುಘಟಿ ನಾಯಕರ ಪಾಲಿಗೆ ಇದು ಬರೀ ಸೋಲಲ್ಲ!

ಕರ್ನಾಟಕದ ಮಟ್ಟಿಗೆ ಮಮತಾ ದೀದಿಯ, ‘ಸೋತವರೆಲ್ಲಾ ನಿಜವಾಗಿ ಸೋತಿಲ್ಲ’ ಎಂಬ ಆ ಮಾತು ಬೇರೆಯದೇ ಅರ್ಥ ಕೊಡುತ್ತಿದೆ. ಏಕೆಂದರೆ, ‘ಮತ್ತೊಮ್ಮೆ ಮೋದಿ’ ಅಲೆಯಲ್ಲಿ ಕೊಚ್ಚಿಹೋಗಿರುವ ರಾಜ್ಯ ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಘಟಾನುಘಟಿ ನಾಯಕರಲ್ಲಿ ಬಹುತೇಕರ ಪಾಲಿಗೆ, ಈ ಸೋಲು, ಅಕ್ಷರಶಃ ರಾಜಕೀಯ ಜೀವನದ ಪರಿಸಮಾಪ್ತಿಯೇ ಆಗುವ ಸಾಧ್ಯತೆ ಹೆಚ್ಚಿದೆ.

leave a reply