ಬ್ರೇಕಿಂಗ್ ಸುದ್ದಿ

ಮೈತ್ರಿ ಸರ್ಕಾರಕ್ಕೆ ಅಭದ್ರತೆ ಇಲ್ಲ, ಮುಂದಿನ ನಾಲ್ಕು ವರ್ಷ ಮುಂದುವರೆಯಲಿದೆ- ಡಿಸಿಎಂ ಪರಮೇಶ್ವರ್

ಜನತೆ ನೀಡಿರುವ ತೀರ್ಮಾನ ಕೇಂದ್ರ ಸರ್ಕಾರಕ್ಕೆ ಹೊರತು ರಾಜ್ಯ ಸರ್ಕಾರಕ್ಕಲ್ಲ. ರಾಜ್ಯಕ್ಕೆ ಕಳೆದ ವರ್ಷವೇ ಜನಾದೇಶ ನೀಡಿದ್ದಾರೆ. ಅದರಂತೆ ಸಮ್ಮಿಶ್ರ ಸರ್ಕಾರ ನಡೆಸಿಕೊಂಡು ಹೋಗುತ್ತೇವೆ

leave a reply