ಬ್ರೇಕಿಂಗ್ ಸುದ್ದಿ

ವಿಪರ್ಯಾಸಗಳಿಂದಲೇ ವಿಜೃಂಭಿಸಿದ ಪ್ರಧಾನಿ ಮೋದಿಯವರ ಮಾತು!

ಹಾಗೇ ಅವರು ಸಂವಿಧಾನಕ್ಕೆ ನಮಿಸುವಾಗ ಮತ್ತು ಸಂವಿಧಾನ ಶಿಲ್ಪಿಯನ್ನು ನೆನೆಯುವಾಗ, ಅವರ ಕಣ್ಣೆದುರು ನೆರೆದಿದ್ದ ಸಂಸದರ ಸಾಲಿನಲ್ಲಿ ಸಂವಿಧಾನಕ್ಕೆ ಬೆಂಕಿ ಹಚ್ಚಿ ಎಂದವರೂ, ಸಂವಿಧಾನವನ್ನು ಬದಲಾಯಿಸಲೇ ನಾವು ಅಧಿಕಾರಕ್ಕೆ ಬಂದದ್ದು ಎಂದವರು ಹಾಗೂ ಸ್ವತಃ ಅಂಬೇಡ್ಕರರ ವಿರುದ್ಧವೇ ಅಸಹನೆಯ ಮಾತುಗಳನ್ನು ಆಡಿದವರೂ ಇದ್ದರು ಎಂಬುದು ವಿಪರ್ಯಾಸ!

leave a reply