ಬ್ರೇಕಿಂಗ್ ಸುದ್ದಿ

ಹಿಂದಿ ಹೇರಿಕೆ ದಬ್ಬಾಳಿಕೆಗೆ ದಕ್ಷಿಣ ಭಾರತ ರಾಜ್ಯಗಳ ಒಕ್ಕೂಟ ಉತ್ತರವೇ?

ಹಿಂದಿ ವಿರೋಧಿ ಹೋರಾಟ ಬಹಳ ವಿಸ್ತಾರವಾದ ಸ್ವರೂಪವನ್ನೇ ಪಡೆದುಕೊಂಡಿದ್ದು, ಕರ್ನಾಟಕವೂ ಸೇರಿದಂತೆ ಐದು ಪ್ರಮುಖ ದಕ್ಷಿಣ ಭಾರತೀಯ ರಾಜ್ಯಗಳ ಪ್ರತ್ಯೇಕ ಒಕ್ಕೂಟ ರಚನೆಯ ಚರ್ಚೆಗಳು ಮುನ್ನೆಲೆಗೆ ಬಂದಿವೆ. ಭಾಷಾವಾರು ಪ್ರಾಂತಗಳ ಪುನರ್ ರಚನೆಗೂ ಮುನ್ನವೇ ಬಾಬಾ ಸಾಹೇಬ ಅಂಬೇಡ್ಕರರೊಂದಿಗೆ ಸಂವಿಧಾನ ರಚನೆ ಹಂತದಲ್ಲಿ ಸಿ ರಾಜಗೋಪಾಲಾಚಾರಿ(ರಾಜಾಜಿ) ಅವರು ಪ್ರಸ್ತಾಪಿಸಿದ್ದ 'ದಕ್ಷಿಣ ರಾಜ್ಯಗಳ ಪ್ರತ್ಯೇಕ ಒಕ್ಕೂಟ'ದ ಬಗ್ಗೆ ರಾಜಕೀಯ ಮತ್ತು ಸಾಂಸ್ಕೃತಿಕ ವಲಯದಲ್ಲಿ ಚರ್ಚೆ ಶುರುವಾಗಿದೆ.

image courtesy: the news minute

leave a reply