ಬ್ರೇಕಿಂಗ್ ಸುದ್ದಿ

ಮೀಟರ್ ಬಡ್ಡಿ ದಂದೆಗೆ ದೊಡ್ಡಬಳ್ಳಾಪುರದ ರೈತ ಆತ್ಮಹತ್ಯೆ

ಸುಭಾಶ್ ಗೆ ಅನಾಮಿಕ ವ್ಯಕ್ತಿಗಳು ಕರೆ ಮಾಡಿ ಹಣ ನೀಡುವಂತೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ.  ಹತ್ತು ದಿನಗಳ ಕಾಲಾವಕಾಶ ನೀಡುವಂತೆ ಸುಭಾಷ್ ಗೆಳೆಯರು ಮನವಿ ಮಾಡಿದರೂ ಸಾಲಗಾರರು ಅದಕ್ಕೆ ಒಪ್ಪಲಿಲ್ಲ. ಅಲ್ಲದೇ 2,20,000 ಕ್ಕೆ  4,00,000 ಬಡ್ಡಿ ಸೇರಿ 6,20,000 ಹಣ ಕೊಡಬೇಕು ಎಂದು ಗಲಾಟೆ ಮಾಡುತ್ತಿದ್ದರು ಎಂದು ತಿಳಿದುಬಂದಿದೆ.

leave a reply