ಬ್ರೇಕಿಂಗ್ ಸುದ್ದಿ

ಕಬ್ಬು ಬಾಕಿ ಪಾವತಿಗೆ ಆಗ್ರಹಿಸಿ ಅರೆಬೆತ್ತಲೆ ಪ್ರತಿಭಟನೆ

2018-19ನೇ ಸಾಲಿನಲ್ಲಿ ರಾಜ್ಯದ ಒಟ್ಟು 67 ಸಕ್ಕರೆ ಕಾರ್ಖಾನೆಗಳು ಅಂದಾಜು 4 ಕೋಟಿ ಟನ್ ಕಬ್ಬನ್ನು ನುರಿಸಿದೆ. ಆದರೆ ಕಬ್ಬು ಪೂರೈಸಿದ ರೈತರಿಗೆ ಮಾತ್ರ ನಿಗದಿಯಾದ ದರದ ಅನ್ವಯ ಬರೋಬ್ಬರಿ 3 ಸಾವಿರ ಕೋಟಿ ಪಾವತಿ ಮಾಡಿಲ್ಲ- ಪ್ರತಿಭಟನಾಕಾರರ ದೂರು

leave a reply