ಬ್ರೇಕಿಂಗ್ ಸುದ್ದಿ

ಶಾಶ್ವತವಾಗಿ ಹಿಂದಿ ಹೇರಿಕೆ ಕೈಬಿಡಲು ಆಗ್ರಹಿಸಿ ಗುರುವಾರ ಕನ್ನಡಿಗರ ಧರಣಿ

ಕೇಂದ್ರ ಸರ್ಕಾರ ಸದ್ಯ ವಿದಾದಿತ ಕರಡು ನೀತಿ ಬದಲಿಸಿದೆ. ಆದರೆ ಮತ್ತೆ ಮುಂದೆ ಎಂದು ಬೇಕಾದರೂ ತ್ರಿಭಾಷಾ ಸೂತ್ರ ಹೇರಿಕೆಗೆ ಕೇಂದ್ರ ಒತ್ತಡ ಹಾಕಬಹುದು, ಇದರ ಶಾಶ್ವತವಾಗಿ ತಡೆ ಕೋರಿ ಹಾಗೂ ಕನ್ನಡಿಗರು ಸಹ ತಮ್ಮ ಪ್ರತಿರೋಧವನ್ನು ಬಲವಾಗಿಯೇ ಕೇಂದ್ರ ಸರ್ಕಾರಕ್ಕೆ ಮುಟ್ಟಿಸಬೇಕೆಂಬ ಉದ್ದೇಶದಿಂದ ಕನ್ನಡ ಪರ ಹೋರಾಟದ ಸಮೂಹಗಳು ಒಂದಾಗಿ ಪ್ರತಿಭಟನೆ ನಡೆಸಲು ಸಜ್ಜಾಗಿದೆ.

  • ಮೊದಲು ಶಿಫಾರಸಿನ ಮುಖ್ಯಾಂಶಗಳನ್ನು ಕನ್ನಡ ಕ್ಕೆ ತಂದು ಜನಗಳಿಗೆ ತಿಳುವಳಿಕೆ ಮೂಡಿಸಬೇಕು. ಹಿಂದಿಯ ಜೊತೆಗೆ ಪ್ರತಿಭಟಿಸಬೇಕಾದ ಅನೇಕ ಅಂಶಗಳಿವೆ

leave a reply