ಬ್ರೇಕಿಂಗ್ ಸುದ್ದಿ

ಅನಾರೋಗ್ಯದ ನೆಪ ಹೇಳಿ ಕೋರ್ಟ್ ವಿಚಾರಣೆ ತಪ್ಪಿಸಿಕೊಂಡ ಸಾಧ್ವಿ ಪ್ರಜ್ಞಾ ಸಿಂಗ್; ನ್ಯಾಯಾಲಯದ ಎಚ್ಚರಿಕೆ

ಭೋಪಾಲ್ ನ ನೂತನ ಬಿಜೆಪಿ ಸಂಸದೆ ಪ್ರಜ್ಞಾ ಸಿಂಗ್ ಠಾಕೂರ್ ಅವರು ವಿಚಾರಣೆ ತಪ್ಪಿಸಿಕೊಳ್ಳುವ ಸಲುವಾಗಿ ಹೊಟ್ಟೆ ನೋವಿನ ನೆಪದಲ್ಲಿ ಆಸ್ಪತ್ರೆಗೆ ದಾಖಲಾಗಿ ಗುರುವಾರ ಬೆಳಗಿನ ಜಾವ ಡಿಸ್ಚಾರ್ಜ್ ಆಗಿದ್ದಾರೆ. ಭೋಪಾಲ್ ನಲ್ಲಿ ಕಾರ್ಯಕ್ರಮ ವೊಂದರಲ್ಲಿ ಭಾಗವಹಿಸಿದ ನಂತರ ಮತ್ತೆ ಆಸ್ಪತ್ರೆಗೆ ದಾಖಲಾಗುವುದಾಗಿ ಪ್ರಜ್ಞಾ ಸಹಾಯಕಿ ಉಪ್ಮಾ ತಿಳಿಸಿದ್ದಾರೆ.

leave a reply