ಬ್ರೇಕಿಂಗ್ ಸುದ್ದಿ

ಖ್ಯಾತ ವಿಚಾರವಾದಿ, ಬರೆಹಗಾರ ಪ್ರೊ.ರಾಮ್ ಪುನಿಯಾನಿಗೆ ಜೀವ ಬೆದರಿಕೆ ಕರೆ; ದೂರು ದಾಖಲು:

ಭಾರತ ಬಹುತ್ವ ಸಂಸ್ಕೃತಿಯ ಪ್ರಬಲ ಪ್ರತಿಪಾದಕರೂ, ಧಾರ್ಮಿಕ ಮೂಲಭೂತವಾದದ ಪ್ರಖರ ಟೀಕಾಕಾರರೂ ಆಗಿರುವ ಪ್ರೊ.ಪುನಿಯಾನಿ ಭಾರತದ ಚರಿತ್ರೆಯನ್ನು ಆಳವಾಗಿ ಅಧ್ಯಯನ ನಡೆಸಿ ವೈಚಾರಿಕ ವಾಗ್ವಾದಗಳನ್ನು ನಡೆಸುತ್ತಿರುವ ದೇಶದ ಪ್ರಮುಖ ಚಿಂತಕರಲ್ಲಿ ಒಬ್ಬರಾಗಿದ್ದಾರೆ.

leave a reply