ಬ್ರೇಕಿಂಗ್ ಸುದ್ದಿ

ಹೀಗೆ ಸಾವನ್ನೂ ಸಂಭ್ರಮಿಸುವ ವಿಕೃತಿ ಮೆರೆಯುತ್ತಿರುವವರು ಯಾರು?

ಸಾಮಾಜಿಕ ಜಾಲತಾಣಗಳಲ್ಲಿ ಕಾರ್ನಾಡರ ಸಾವನ್ನು ಸಂಭ್ರಮಿಸುತ್ತಿರುವ ಬಹುತೇಕರ ಹೆಸರಿನೊಂದಿಗೆ ಪ್ರಧಾನಿ ನರೇಂದ್ರ ಮೋದಿಯವರು ಲೋಕಸಭಾ ಚುನಾವಣೆಯಲ್ಲಿ ಆರಂಭಿಸಿದ ‘ಮೈ ಭೀ ಚೌಕಿದಾರ್’ ಅಭಿಯಾನದ ಟ್ಯಾಗ್ ಲೈನ್ ಕೂಡ ಇದೆ ಮತ್ತು ಅವರು ಆ ಅಭಿಯಾನದ ಸಕ್ರಿಯ ಸದಸ್ಯರೂ ಕೂಡ. ಹಾಗೇ, ಬಹುತೇಕರು ಸ್ವತಃ ಮೋದಿ, ಅಟಲ್ ಬಿಹಾರಿ ವಾಜಪೇಯಿಯವರ ಚಿತ್ರಗಳನ್ನೂ ತಮ್ಮ ಗುರುತಿನ ಚಿತ್ರಗಳಾಗಿ ಫೇಸ್ಬುಕ್, ಟ್ವಿಟರ್ ಮತ್ತು ವಾಟ್ಸಪ್ಗಳಲ್ಲಿ ಹಾಕಿಕೊಂಡಿದ್ದಾರೆ ಮತ್ತು ಫೇಸ್ಬುಕ್ ಮತ್ತು ಟ್ವಿಟರ್ನಲ್ಲಿ ಮೋದಿಯವರ ಅನುಯಾಯಿಗಳು ಕೂಡ ಹೌದು.

leave a reply