ಬ್ರೇಕಿಂಗ್ ಸುದ್ದಿ

ಪಶ್ಚಿಮಬಂಗಾಳ ವೈದ್ಯರ ಮುಷ್ಕರದ ಹಿಂದಿರುವ ರಾಜಕೀಯ ಮೇಲಾಟ ಏನು?

ವೈದ್ಯರ ನಿರಂತರ ಮುಷ್ಕರ, ವೈದ್ಯಕೀಯ ಕಾಲೇಜು ಮತ್ತು ಹಾಸ್ಟೆಲ್ ಗಳ ಮೇಲಿನ ದಾಳಿ ಘಟನೆಗಳು, ವೈದ್ಯರ ಮುಷ್ಕರಕ್ಕೆ ಬೆಂಬಲವಾಗಿ ಐಎಂಎ ದಿಢೀರನೆ ರಾಷ್ಟ್ರವ್ಯಾಪಿ ಮುಷ್ಕರಕ್ಕೆ ಕರೆ ನೀಡಿರುವುದು, ಬಿಜೆಪಿ ರಾಜ್ಯದ ತೃಣಮೂಲ ಸರ್ಕಾರವನ್ನು ಉರುಳಿಸಲು ಮಾಡುತ್ತಿರುವ ಸತತ ಪ್ರಯತ್ನಗಳು, ರಾಜ್ಯದಲ್ಲಿ ನಿರಂತರವಾಗಿ ನಡೆಯುತ್ತಿರುವ ರಾಜಕೀಯ ಹಿಂಸಾಚಾರ,.. ಹೀಗೆ ಹಲವು ಬೆಳವಣಿಗೆಗಳನ್ನು ಜೋಡಿಸಿಕೊಂಡು ನೋಡಿದರೆ, ಮಮತಾ ಬ್ಯಾನರ್ಜಿ ಅವರ ಆರೋಪದಲ್ಲಿ ನಿಜವಿಲ್ಲ ಎನ್ನಲಾಗದು.

leave a reply