ಬ್ರೇಕಿಂಗ್ ಸುದ್ದಿ

ಸಂಪುಟ ಪುನರ್ ರಚನೆ; ನಿಜವಾಗಿಯೂ ರಾಜಕೀಯ ಲಾಭ ಯಾರಿಗೆ?

ಸಂಪುಟದಲ್ಲಿ ಸ್ಥಾನ ಪಡೆದಿರುವ ಇಬ್ಬರು ಪಕ್ಷೇತರ ಶಾಸಕರ ಪಾಲಿಗೆ ಈ ಸಂಪುಟ ವಿಸ್ತರಣೆ ನಿಜವಾಗಿಯೂ ಲಡ್ಡು ಬಂದು ಬಾಯಿಗೆ ಬಿದ್ದಂತೆಯೇ ಸರಿ. ಆದರೆ, ಸದ್ಯದ ಸಂಪುಟ ವಿಸ್ತರಣೆ ಮತ್ತು ಜೆಡಿಎಸ್ ಲೆಕ್ಕಾಚಾರದ ಭವಿಷ್ಯದ ಸಂಪುಟ ವಿಸ್ತರಣೆ; ಎರಡರಲ್ಲೂ ಪಕ್ಷೇತರರು ಅಥವಾ ದೋಸ್ತಿ ಪಕ್ಷಗಳ ನಾಯಕರು ಸಚಿವ ಸ್ಥಾನ ಪಡೆದರೂ, ಅಂತಿಮವಾಗಿ ಈ ಬೆಳವಣಿಗೆಗಳ ರಾಜಕೀಯ ಲಾಭ ಪಡೆಯುವವರು ಮಾಜಿ ಸಿಎಂ ಸಿದ್ದರಾಮಯ್ಯ ಅವರೇ ಎಂಬುದು ವಿಪರ್ಯಾಸ!

leave a reply