ಬ್ರೇಕಿಂಗ್ ಸುದ್ದಿ

ಕೆಪಿಸಿಸಿ ಪದಾಧಿಕಾರಿಗಳ ಪುನಾರಚನೆಗೆ ಕಾಂಗ್ರೆಸ್ ಹೈಕಮಾಂಡ್ ತೀರ್ಮಾನ

ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ ಆದೇಶದ ಮೇರೆಗೆ ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ.ವೇಣುಗೋಪಾಲ್ ಅವರು ಇಂದು ಮಧ್ಯಾಹ್ನ ಮಹತ್ವದ ಆದೇಶ ಹೊರಡಿಸಿದ್ದು, ಕೆಪಿಸಿಸಿ ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಕಾರ್ಯದರ್ಶಿ ಸೇರಿದಂತೆ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಪದಾಧಿಕಾರಿಗಳ ಬದಲಾವಣೆಗೂ ಕಾಂಗ್ರೆಸ್ ನಿರ್ಧರಿಸಿದೆ.

  • ಎಐಸಿಸಿ ತೆಗೆದುಕೊಂಡಿರುವ ನಿರ್ಧಾರ ಸ್ವಾಗತ ಆದರೆ ಇದು ಎಲೆಕ್ಷನ್ಸ್ ಮುಂಚಿತವಾಗಿ ತೆಗೆದುಕೊಂಡಿದ್ದಾರೆ ಈ ಪರಿ ಕಾಂಗ್ರೆಸ್ ಸರ್ಕಾರ ಸೋಲನ್ನು ಕಾಣುತ್ತಿರಲಿಲ್ಲ ಒಂದು ಮುಖ್ಯವಾದ ಅಂಶವೇನೆಂದರೆ OBCಯ ಜಾತಿಗಳ ಆಗಿರುವ ಅತಿಹೆಚ್ಚು ಮತಗಳು ಇರುವ ಒಂದು ವರ್ಗ ಇದನ್ನು ಬಹಳಷ್ಟು ಜನ ಹಿರಿಯ ನಾಯಕರು ಹಿರಿಯ ಚಿಂತಕರು ಅವರ ಬಗ್ಗೆ ಕಾಳಜಿ ವಹಿಸದೆ ಹಾಗೆ ತಾಲೂಕಿನ ಎಂಎಲ್ಎಗಳು ಅವಶ್ಯಕವಾಗಿ ಅವರನ್ನು ಬಳಸಿಕೊಂಡು ನಂತರ ಒಬಿಸಿಯ ನಾಯಕರು ಹಾಗೂ ಕಾರ್ಯಕರ್ತರನ್ನು . ಹಾಗೂ ಅವರು ಹೇಳುವ ಮಾತುಗಳಿಗೆ ಸ್ಪಂದನೆ ಇಲ್ಲದಂತಾಗಿದೆ ಆದ್ದರಿಂದ ಬಾಳಷ್ಟು ನೋವು ತುಂಬಿಕೊಂಡ ಕಾರ್ಯಕರ್ತರು ಭಾರಿ ಬದಲಾವಣೆಗಳು ಒಳಗೊಂಡು ಕೋಲಾರ ಜಿಲ್ಲೆಯ ಲೋಕಸಭಾ ಸದಸ್ಯರಾದ ಕೆಎಚ್ ಮುನಿಯಪ್ಪ ರವರ ಸೋಲಿಗೆ ಕಾರಣ ಖಂಡಿತ ಕಾಂಗ್ರೆಸನ್ನು ಕಟ್ಟಿ ಬೆಳೆಸ ಬೇಕಾಗಿರುವ ನಾಯಕರು ತಮ್ಮ ಸ್ವಾರ್ಥಕ್ಕಾಗಿ ನಿಜವಾದ ಕಾರ್ಯಕರ್ತರನ್ನು ಗುರ್ತಿಸಿದೆ ಇರುವುದೇ ಕಾಂಗ್ರೆಸ್ ಸೋಲಿಗೆ ಕಾರಣ ::ಇಂತಿ- ಓಬಿಸಿ ಉಪಾಧ್ಯಕ್ಷ ಕೋಲಾರ ಜಿಲ್ಲೆ ಬಂಗಾರಪೇಟೆ ತಾಲೂಕು ಬಿ .ವಿ. ನಾಗರಾಜ್

leave a reply