ಬ್ರೇಕಿಂಗ್ ಸುದ್ದಿ

ಕೊನೆಗೂ ದೋಸ್ತಿಗಳ ಪಾಲಿಗೆ ಸರ್ಕಾರ ಬೇಡದ ಕೂಸೆಂಬುದು ಜಗಜ್ಜಾಹೀರಾಯ್ತು!

ಒಂದು ಕಡೆ ದೆಹಲಿಯಲ್ಲಿ ಸಮನ್ವಯ ಸಮಿತಿ ಅಧ್ಯಕ್ಷ ಹಾಗೂ ಕಾಂಗ್ರೆಸ್ ನಾಯಕ ಸಿದ್ದರಾಮಯ್ಯ, ಪಕ್ಷದ ರಾಷ್ಟ್ರೀಯ ಅಧ್ಯಕ್ಷರನ್ನು ಭೇಟಿಯಾಗಿ “ಈ ದೋಸ್ತಿ ಸರ್ಕಾರ ಇನ್ನೂ ಮುಂದುವರಿಯಬೇಕಾ?” ಎಂಬ ಪ್ರಶ್ನೆ ಮುಂದಿಟ್ಟಿದ್ದಾರೆ ಎಂಬ ವರದಿಗಳಿವೆ. ಆ ವರದಿಗಳ ಬೆನ್ನಲ್ಲೇ ಮತ್ತೊಂದು ಕಡೆ, ಜೆಡಿಎಸ್ ಅಧಿನಾಯಕ ‘ದೊಡ್ಡ ಗೌಡ’ರು, ‘ಇದು ನಮ್ಮ ಕೂಸಲ್ಲ, ನಿಮ್ಮದೇ ಕೂಸು. ಬೇಕಿದ್ದರೆ ಉಳಿಸಿಕೊಳ್ಳಿ, ಇಲ್ಲವಾದರೆ ಬಿಡಿ’ ಎಂಬ ಸಂದೇಶ ರವಾನಿಸಿದ್ದಾರೆ.

leave a reply