ಬ್ರೇಕಿಂಗ್ ಸುದ್ದಿ

ಮುಖ್ಯಮಂತ್ರಿ ಗ್ರಾಮವಾಸ್ತವ್ಯ 2.0: ಯಾದಗಿರಿಯ ಚಂಡರಕಿ ಗ್ರಾಮದಲ್ಲಿ ಸಿ ಎಂ ಕುಮಾರಸ್ವಾಮಿಗೆ ಅದ್ದೂರಿ ವ್ಯವಸ್ಥೆ

ಗ್ರಾಮದಲ್ಲಿ ಇಂದು ದಿನವಿಡೀ ಜನರ ಅಹವಾಲುಗಳನ್ನು ಸಿಎಂ ಕುಮಾರಸ್ವಾಮಿ ಸ್ವೀಕರಿಸಲಿದ್ದಾರೆ. ಕೆಲವು ಬೇಡಿಕೆಗಳಿಗೆ ಸ್ಥಳದಲ್ಲೇ ಆದೇಶವನ್ನೂ ನೀಡಲಿದ್ದಾರೆ. ಆದೇಶಗಳನ್ನು ತಕ್ಷಣ ರವಾನಿಸಲು ಅಧಿಕಾರಿಗಳು ಎಲ್ಲಾ ಬಗೆಯ ಸಂಪರ್ಕ ಸಂವಹನ ಏರ್ಪಾಡು ಮಾಡಿಕೊಂಡಿದ್ದಾರೆ.

leave a reply