ಬ್ರೇಕಿಂಗ್ ಸುದ್ದಿ

ತೀರ್ಥಹಳ್ಳಿಯ ರೈತ ಹೋರಾಟಗಾರ ಗುಂಡಗದ್ದೆ ರತ್ನಾಕರಣ್ಣ ಅಪಘಾತದಲ್ಲಿ ದುರ್ಮರಣ

ಕೋಣಂದೂರು ಬೆಜ್ಜವಳ್ಳಿ ರಸ್ತೆಯಲ್ಲಿ ತಮ್ಮ ಬೈಕಿನಲ್ಲಿ ಉಪ್ಪಿನ ಮೂಟೆ ಇಟ್ಟುಕೊಂಡು ನಿಧಾನಗತಿಯಲ್ಲಿ ಹೋಗುತ್ತಿದ್ದಾಗ ಎದುರಿನಿಂದ ಕುಡಿದು, ಮಿತಿಮೀರಿದ ವೇಗದಲ್ಲಿ ಪಲ್ಸಾರ್ ಬೈಕಿನಲ್ಲಿ ಬಂದ ಇಬ್ಬರು ಯುವಕರಿದ್ದ ಬೈಕು ಬಡಿದ ರಭಸಕ್ಕೆ ರತ್ನಾಕರಣ್ಣ ಮೇಲಕ್ಕೆ ಚಿಮ್ಮಿ ನೆಲಕ್ಕೆ ಬಿದ್ದು ತಲೆಗೆ ತೀವ್ರ ಪೆಟ್ಟಾಗಿ ಸ್ಥಳದಲ್ಲೇ ಮೃತರಾಗಿದ್ದಾರೆ.

leave a reply