ಬ್ರೇಕಿಂಗ್ ಸುದ್ದಿ

ಈ ಬಾರಿ ಸಿದ್ದರಾಮಯ್ಯ ‘ಅಹಿಂದ’ ರಾಜಕಾರಣದ ಗುರಿ ಯಾರು?

ಈಗ ಸಿದ್ದರಾಮಯ್ಯ ‘ಅಹಿಂದ’ ಕೈಗೆತ್ತಿಕೊಂಡರೆ, ಎದುರಿಸಬೇಕಾದ ಸವಾಲು ದೊಡ್ಡದಿದೆ. ಆದರೆ, ಸದ್ಯದ ರಾಜಕೀಯ ಸ್ಥಿತಿಯಲ್ಲಿ ತಮ್ಮ ವೈಯಕ್ತಿಕ ರಾಜಕೀಯ ಅಸ್ತಿತ್ವ ಕಾಯ್ದುಕೊಳ್ಳುವ ಜೊತೆಗೆ ಕಾಂಗ್ರೆಸ್ ಪಕ್ಷದ ಬಲವರ್ಧನೆಗೆ ಅಹಿಂದ ಸಂಘಟನೆ ಹೊರತುಪಡಿಸಿ ಬೇರೆ ಸಿದ್ಧ ಮಾದರಿಗಳು ಅವರ ಮುಂದಿಲ್ಲ. ಹಾಗಾಗಿ ಮತ್ತೆ ಸಿದ್ದರಾಮಯ್ಯ ಅಹಿಂದ ಜಪ ಪಠಿಸತೊಡಗಿದ್ದಾರೆ.

leave a reply