ಬ್ರೇಕಿಂಗ್ ಸುದ್ದಿ

ನಿಮ್ಮಪ್ಪನಿಗೆ ಸೇರಿದ್ದಲ್ಲ ಹಿಂದೂಸ್ತಾನ… ಉರ್ದು ಕವಿ ರಾಹತ್ ಇಂದೋರಿಯವರ ಪ್ರಸಿದ್ಧ ಕವಿತೆ

ಉರ್ದು ಕವಿ ಡಾ. ರಾಹತ್ ಇಂದೋರಿ ಅವರ ಕವನವನ್ನು ಇತ್ತೀಚೆಗೆ ತೃಣಮೂಲ ಕಾಂಗ್ರೆಸ್ ನ ಸಂಸದೆ ಮಹುವಾ ಮೊಯಿತ್ರಾ ಲೋಕಸಭೆಯಲ್ಲಿ ಅತ್ಯಂತ ಪರಿಣಾಮಕಾರಿಯಾದ ತಮ್ಮ ಚೊಚ್ಚಲ ಭಾಷಣದಲ್ಲಿ ಉದ್ಧರಿಸಿದ್ದರು. ಅದರ ಕನ್ನಡ ಭಾವಾನುವಾದವನ್ನು ಇಲ್ಲಿ ನೀಡಲಾಗಿದೆ.

  • ತುಂಬಾ ಚೆನ್ನಾಗಿದೆ..

    ಆದರೆ, ಕೊನೆಯ ಸಾಲನ್ನು ಹಾಗೇ ಉಳಿಸಿಕೊಳ್ಳಬೇಕಿತ್ತು.. ನಮ್ಮಪ್ಪನದ್ದು ಅಲ್ಲ ಎನ್ನುವುದು ಬೇಡವಾಗಿತ್ತು..
    “ಯಾರಪ್ಪನದೂ ಅಲ್ಲ ಹಿಂದೂಸ್ತಾನ” ಎನ್ನಬಹುದು.

leave a reply