ಬ್ರೇಕಿಂಗ್ ಸುದ್ದಿ

ಪುತ್ತೂರು ಪ್ರಕರಣ: ಅತ್ಯಾಚಾರಿಗಳಿಗೆ ಕುಮ್ಮಕ್ಕು ನೀಡಿದ್ದು ನಿಜಕ್ಕೂ ಯಾವ ಅಮಲು?

ಮೂಲಭೂತವಾಗಿ ಮನುಷ್ಯತ್ವವನ್ನೇ ಮರೆತು, ಕೇವಲ ದ್ವೇಷ, ಸೇಡು, ದಬ್ಬಾಳಿಕೆಯ ಮೂಲಕವೇ ಹಿಂದುತ್ವವನ್ನು ಕಟ್ಟುವ ಮತ್ತು ಮಹಿಳೆಯರು, ದಲಿತರು, ದುರ್ಬಲರ ಮೇಲೆ ಸವಾರಿ ಮಾಡುವುದೇ ಪುರುಷತ್ವ, ಪೌರುಷ ಎಂಬ ಕಲ್ಪನೆಯನ್ನೆ ಹಿಂದುತ್ವದ ಛಾತಿ ಎಂಬಂತೆ ಬಿಂಬಿಸುವ ಮೂಲಕ ಮತಬ್ಯಾಂಕ್ ರಾಜಕಾರಣದ ದಾಳವಾಗಿ ಧರ್ಮವನ್ನು ಬಳಸಿಕೊಂಡದ್ದರ ಪರಿಣಾಮ ಇದು ಎಂಬುದು ತಳ್ಳಿಹಾಕಲಾದ ಮೂಲ ಸತ್ಯ. ಹಿಂದುತ್ವದ ಪ್ರಯೋಗಶಾಲೆಯಲ್ಲೇ ಆ ಪ್ರಯೋಗದ ಅಂತಿಮ ಫಲಿತಾಂಶ ಈಗ ಸಿಗತೊಡಗಿದೆ.

leave a reply