ಬ್ರೇಕಿಂಗ್ ಸುದ್ದಿ

ಗಂಭೀರ ಚರ್ಚೆಯ ಮೂಲಕ ಇತಿಹಾಸ ಬರೆದ ಅಪರೂಪದ ಕಲಾಪ

ಸೋಮವಾರದ ಕಲಾಪ, ಏಕ ಕಾಲಕ್ಕೆ ಕೃಷ್ಣ ಭೈರೇಗೌಡರಂತಹ ಘನ ಗಂಭೀರ ಸಂಸದೀಯ ಸಂಗತಿಗಳನ್ನು ಮಂಡಿಸಿದ ಅಪರೂಪದ ಸಂಸದೀಯ ಪಟುಗಳ ಪ್ರತಿಭೆ ಮತ್ತು ಪಾಂಡಿತ್ಯ ಪ್ರದರ್ಶನಕ್ಕೆ ಸಾಕ್ಷಿಯಾದಂತೆ, ಗೃಹ ಸಚಿವ ಎಂ ಬಿ ಪಾಟೀಲರಂತಹ ಬೇಜವಾಬ್ದಾರಿಯ ಹೇಳಿಕೆ ಮತ್ತು ನಡವಳಿಕೆಗಳಿಗೂ ಸಾಕ್ಷಿಯಾಯಿತು. ಎ ಟಿ ರಾಮಸ್ವಾಮಿಯವರಂತಹ ಹಿರಿಯ ಮುತ್ಸದ್ಧಿಯ ಆಕ್ರೋಶದಂತೆಯೇ, ಲಿಂಬಾವಳಿಯವರಂತಹ ನಾಯಕರ ಕಣ್ಣೀರಿಗೂ ಸಾಕ್ಷಿಯಾಯಿತು. ಹಾಗಾದರೆ, ಸದನದಲ್ಲಿ ನಡೆದ ಆ ಕುತೂಹಲಕಾರಿ ಘಟನೆಗಳು ಯಾವುವು?..

leave a reply