ಬ್ರೇಕಿಂಗ್ ಸುದ್ದಿ

ಬಿಜೆಪಿ ಸರ್ಕಾರವೇ? ರಾಷ್ಟ್ರಪತಿ ಆಡಳಿತವೆ? ಚೆಂಡು ಸ್ಪೀಕರ್ ‘ಕೋರ್ಟ’ಲ್ಲಿ!

ದೋಸ್ತಿ ಸರ್ಕಾರ ಪತನವಾದ ಮರುಕ್ಷಣವೇ ಬಿಜೆಪಿ ರಾಜ್ಯಾಧ್ಯಕ್ಷ ಬಿ ಎಸ್ ಯಡಿಯೂರಪ್ಪ ಅವರು ನಾಲ್ಕನೇ ಬಾರಿಗೆ ರಾಜ್ಯದ ಮುಖ್ಯಮಂತ್ರಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ ಎಂಬ ನಿರೀಕ್ಷೆ ಇತ್ತು ಮತ್ತು ಸ್ವತಃ ಬಿಎಸ್ ವೈ ಸೇರಿದಂತೆ ಬಿಜೆಪಿ ನಾಯಕರು ಕೂಡ ಅದೇ ವಿಶ್ವಾಸವನ್ನು ವ್ಯಕ್ತಪಡಿಸಿದ್ದರು. ಅದಕ್ಕಾಗಿ ಜ್ಯೋತಿಷಿಗಳ ಮೂಲಕ ಮುಹೂರ್ತ ನಿಗದಿ ಮಾಡಿಸಿ, ಮಠಾಧೀಶರ ಆರ್ಶೀವಾದವನ್ನೂ ಪಡೆದು ಬಿಎಸ್ ವೈ ಸಜ್ಜಾಗಿದ್ದರು. ಆದರೆ, ಸರ್ಕಾರ ಪತನವಾಗಿ ಎರಡು ದಿನ ಕಳೆದರೂ ಬಿಜೆಪಿ ಹೈಕಮಾಂಡ್ ನಿಂದ ಸರ್ಕಾರ ರಚನೆಗೆ ಯಾವುದೇ ಸೂಚನೆ ಬಂದಿಲ್ಲ ಏಕೆ?

leave a reply