ಬ್ರೇಕಿಂಗ್ ಸುದ್ದಿ

ಕಾಫಿ ದಣಿ ಸಿದ್ದಾರ್ಥ ಮಾಲೀಕತ್ವದ ಕಾಫಿ ತೋಟಗಳ ಕಾರ್ಮಿಕರ ಪರಿಸ್ಥಿತಿ ಹೇಗಿದೆ ಗೊತ್ತೆ?

6 Comments

  • ಸಾಲದ ಶೂಲಕ್ಕೆ ತನ್ನ ಕಾಫಿ ತೋಟಗಳಲ್ಲಿ ದುಡಿಯುತ್ತಿರುವ ಕಾರ್ಮಿಕರ ಜೀವನದ ಬಗ್ಗೆ ಒಂಚೂರು ತಿಳಿದುಕೊಂಡಿದ್ದರೂ ಸಿದ್ಧಾರ್ಥ ಅವರಿಗೆ ದೊಡ್ಡ ಪಾಠವಾಗುತ್ತಿತ್ತು. ಬದುಕುವುದನ್ನು ಕಲಿಯುತ್ತಿದ್ದರು. ಈ ರೀತಿ ಆತ್ಮಹತ್ಯೆ ಮಾಡಿಕೊಳ್ಳುವ ಸ್ಥಿತಿ ಬರುತ್ತಿರಲಿಲ್ಲ.

  • ತೋಟ ಕಾರ್ಮಿಕರ ಬದುಕಿನ ಇನ್ನೊಂದು ಮುಖದ ಅನಾವರಣ .ಶೋಷಣೆಗೆ ಹಿಡಿದ. ಕನ್ನಡಿ ಮಾಲಕರ ಜಾಣ ಕುರುಡು .

  • ಅಸ್ಸಾಂ ಒರಿಸ್ಸಾ ಪಶ್ಚಿಮ ಬಂಗಾಳದ ಕಾರ್ಮಿಕರು ಬಂದು ದಿನಕ್ಕೆ 150.ರೂ ಗಳಿಗೆ ದುಡಿಯುತಿದ್ದಾರೆ. ಚಂಗೂಲಿ,ಹಂಗಾಮಿ ಕಾರ್ಮಿಕರು ಹೆಚ್ಚಾಗಿದ್ದು ಕಾರ್ಮಿಕ ಕಾನೂನಿನ ಪ್ರಕಾರ ಯಾವುದೇ ರೀತಿಯ ಸೌಲಭ್ಯಗಳನ್ನು ಪಡೆಯುವಲ್ಲಿ ವಂಚಿತರಾಗಿದ್ದಾರೆ. ಸರ್ಕಾರದ ಆದೇಶದಂತೆ ಕನಿಷ್ಠ ವೇತನ ದಿನಕ್ಕೆ 324 ರೂ ಆಗಿದೆ. ಇವತ್ತಿನ ಬೆಲೆ ಏರಿಕೆಯ ದಿನದಲ್ಲಿ 150-250 ರೂ ಸಂಬಳದಲ್ಲಿ ಜೀವನ ನಡೆಸುವುದದಾದರೂ ಹೇಗೆ?.

  • ಸತ್ ಮೇಲೆ ಎಲ್ರೂ ಒಳ್ಳೆಯವ್ರೆ‌ ಅನ್ನೋದು ಈಗಿನ‌ ಮಾಧ್ಯಮಗಳ ಮೂಢನಂಬಿಕೆ.. ಒಳಹೊಕ್ಕು ನೋಡೋ ದರ್ದು ಯಾರ್ಗೂ ಇಲ್ಲ..

  • Where did you do this research? . Which era are you living in. 20-30 RS is insane. The normal amount is 200-250 days per day. So get to some real research journalism. Don’t write fake articles. This isn’t truth India this is lame reporting.

  • ಇವೆಲ್ಲವೂ ಕೂಡ ಬಹು ಮುಖ್ಯ ಸಂಗತಿಗಳು..

leave a reply