ಬ್ರೇಕಿಂಗ್ ಸುದ್ದಿ

ಜನನಾಯಕರ ಹಲವು ಮುಖ ಬಿಚ್ಚಿಟ್ಟ ಕಂಡುಕೇಳರಿಯದ ಮಹಾಪ್ರವಾಹ!

ಸಂತ್ರಸ್ತರಿಗೆ ಜಾತಿ-ಧರ್ಮ, ಮೇಲು-ಕೀಳು ಮರೆತು ನೆರವಿಗೆ ಧಾವಿಸುವ, ಔದಾರ್ಯ ಮೆರೆಯುವ ಜನ ಸಾಮಾನ್ಯರು ಒಂದು ಕಡೆಯಾದರೆ; ಜನಪ್ರತಿನಿಧಿಗಳ ಅಧಿಕಾರ, ದರ್ಪ, ಪ್ರಚಾರದ ಲಾಲಸೆ, ನೀಚತನದ ಪರಮಾವಧಿಯ ಪ್ರದರ್ಶನ ಮತ್ತೊಂದು ಕಡೆ. ಹೀಗೆ ಒಟ್ಟಾರೆ, ಒಂದು ಭೀಕರ ಪ್ರವಾಹ ಕೂಡ ಮನುಷ್ಯನ ಒಳಗಿನ ದೈವತ್ವವನ್ನು ಹೊರಗಿಟ್ಟಂತೆಯೇ, ಆತನೊಳಗಿನ ನೀಚತನವನ್ನೂ ಬೀದಿಗಿಟ್ಟಿದೆ ಎಂಬುದು ಸತ್ಯ!

leave a reply