ಬ್ರೇಕಿಂಗ್ ಸುದ್ದಿ

ನಾವು ದೇಶವನ್ನು ಪ್ರೀತಿಸುವುದು ತೋರಿಕೆಗಾಗಿ ಅಲ್ಲ: ಪ್ರಶ್ನೆ ಕೇಳಿದ ಯುವತಿಗೆ ಕನ್ಹಯ್ಯ ನೀಡಿದ ಮಾರ್ಮಿಕ ಉತ್ತರ!

2019 ಆಗಸ್ಟ್ 10ರಂದು ಮಂಗಳೂರಿನಲ್ಲಿ ನಡೆದ ಬಿ.ವಿ.ಕಕ್ಕಿಲ್ಲಾಯ ಜನ್ಮಶತಮಾನೋತ್ಸವ ಉಪನ್ಯಾಸ ಮಾಲಿಕೆಯಲ್ಲಿ ಜೆಎನ್ಯು ಮಾಜಿ ಅಧ್ಯಕ್ಷ, ಕಮ್ಯುನಿಸ್ಟ್ ಪಕ್ಷದ ಯುವನಾಯಕ ಮತ್ತು ಮೋದಿ ಸರ್ಕಾರದ ಸಿಂಹಸ್ವಪ್ನ ಫೈರ್ ಬ್ರ್ಯಾಂಡ್ ಡಾ. ಕನ್ಹಯ್ಯ ಕುಮಾರ್ “ಕವಲುದಾರಿಯಲ್ಲಿ ಭಾರತದ ಯುವಜನರು” ಎಂಬ ವಿಷಯದ ಕುರಿತು ಮಾತನಾಡಿದರು. ನಂತರ ಸಭಿಕರ ಜೊತೆ ಸಂವಾದ ಕಾರ್ಯಕ್ರಮವನ್ನೂ ಆಯೋಜಿಸಲಾಗಿತ್ತು. ಈ ಸಂದರ್ಭದಲ್ಲಿ ಯುವತಿಯೊಬ್ಬಳು ಕನ್ಹಯ್ಯಗೆ ಹಾಕಿದ ಪ್ರಶ್ನೆಗೆ ಅವರು ಉತ್ತರಿಸಿದ ರೀತಿ ಅತ್ಯಂತ ಮನಮುಟ್ಟುವಂತಿತ್ತು. ಟ್ರೂಥ್ಇಂಡಿಯಾಕನ್ನಡ ಓದುಗರಿಗಾಗಿ ಈ ಸಂವಾದದ ಅಕ್ಷರರೂಪವನ್ನು ಇಲ್ಲಿ ನೀಡುತ್ತಿದ್ದೇವೆ...

leave a reply