ಬ್ರೇಕಿಂಗ್ ಸುದ್ದಿ

ಇತ್ತ ಗಂಜಿಕೇಂದ್ರದಲ್ಲಿ ಜನ ಗೋಳಿಡುತ್ತಿರುವಾಗ, ಅತ್ತ ದಿಲ್ಲಿಯಲ್ಲಿ ರಾಜ್ಯ ಸಂಪುಟ ಸರ್ಕಸ್?

ಯಡಿಯೂರಪ್ಪ ಅವರನ್ನು ಹಣಿಯುವ ಯತ್ನಗಳನ್ನು ಈಗಾಗಲೇ ಹೈಕಮಾಂಡ್ ಆರಂಭಿಸಿದ್ದು, ಅವರು ತೆಗೆದುಕೊಂಡು ಹೋಗಿರುವ ಸಚಿವರ ಪಟ್ಟಿಯನ್ನು ನೋಡುವ ಮುನ್ನವೇ ತಮ್ಮ ಭೇಟಿಗೆ ಮೊದಲು ಆ ಪಟ್ಟಿಯನ್ನು ಬಿ ಎಲ್ ಸಂತೋಷ್ ಅವರಿಗೆ ತೋರಿಸಿ ಅಂತಿಮಗೊಳಿಸಿಕೊಂಡು ಬನ್ನಿ ಎಂದು ಅಮಿತ್ ಶಾ ಹೇಳಿದ್ದಾರೆ. ಅಂದರೆ, ಯಡಿಯೂರಪ್ಪ ಅವರ ಜುಟ್ಟನ್ನು ಸಂತೋಷ್ ಕೈಗೆ ಕೊಡುವ ಮೂಲಕ ಹೈಕಮಾಂಡ್ ಕೇವಲ ಯಡಿಯೂರಪ್ಪ ಅವರಿಗಷ್ಟೇ ಅಲ್ಲ; ರಾಜ್ಯ ಬಿಜೆಪಿಯ ಇತರ ನಾಯಕರಿಗೂ ಒಂದು ಸ್ಪಷ್ಟ ಸಂದೇಶ ರವಾನಿಸಿದೆ.

leave a reply