ಬ್ರೇಕಿಂಗ್ ಸುದ್ದಿ

ಹೊಣೆಗೇಡಿ ಸರ್ಕಾರಕ್ಕೆ ಸಾಗರದ ಸಂತ್ರಸ್ತರು ಕೊಟ್ಟರು ‘ಸಾಗರೋಲ್ಲಂಘನೆ’ ಪ್ರತ್ಯುತ್ತರ!

ಪುಟ್ಟ ಸೇತುವೆಯನ್ನು ಕೊಚ್ಚಿಕೊಂಡು ಹೋದ ಮಹಾಪ್ರವಾಹ ಸಾಗರ ತಾಲೂಕಿನ ತುಮರಿ ಪಂಚಾಯ್ತಿ ವ್ಯಾಪ್ತಿಯ ಆ ಕುಗ್ರಾಮಕ್ಕೆ ಹೊರಜಗತ್ತಿನ ಸಂಪರ್ಕವನ್ನೇ ಕಡಿದಿತ್ತು. ಶಾಸಕರು, ಅಧಿಕಾರಿಗಳಿಗೆ ಮೊರೆ ಹೋದರೂ ಹನ್ನೆರಡು ದಿನ ಕಳೆದರೂ ಯಾರೋಬ್ಬರೂ ನೆರವಿಗೆ ಬರಲಿಲ್ಲ. ಆಗ ‘ಸತ್ತ ಸರ್ಕಾರ’ದ ವಿರುದ್ಧ ರೊಚ್ಚಿಗೆದ್ದು ಅವಡುಗಚ್ಚಿದ ಅಲ್ಲಿನ ಜನ ಮಾಡಿದ್ದೇನು ಗೊತ್ತೆ? …

leave a reply