ಬ್ರೇಕಿಂಗ್ ಸುದ್ದಿ

ಮತ್ತೆ ಮುನ್ನೆಲೆಗೆ ಬಂತು ಸಿಎಂ ಪತ್ನಿ ಮೈತ್ರಾದೇವಿ ಅಸಹಜ ಸಾವು ಪ್ರಕರಣ!

ಕಳೆದ ಒಂದೂವರೆ ದಶಕದಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಕಾಡುತ್ತಲೇ ಇರುವ ಪತ್ನಿ ಮೈತ್ರಾದೇವಿ ಅಸಹಜ ಸಾವಿನ ಪ್ರಕರಣ, ಇದೀಗ ಮಾಜಿ ಸಿಎಂ ಎಚ್ ಡಿ ಕುಮಾರಸ್ವಾಮಿ ಪ್ರಸ್ತಾಪದೊಂದಿಗೆ ಮತ್ತೊಮ್ಮೆ ಸಾರ್ವಜನಿಕ ಚರ್ಚೆಯ ಮುನ್ನೆಲೆಗೆ ಬಂದಿದೆ. ಮುಂದಿನ ದಿನಗಳಲ್ಲಿ ಈ ಆರೋಪ- ಪ್ರತ್ಯಾರೋಪಗಳು ಪಡೆದುಕೊಳ್ಳುವ ರಾಜಕೀಯ ತಿರುವು ಸದ್ಯಕ್ಕಂತೂ ಕುತೂಹಲ ಮೂಡಿಸಿದೆ.

leave a reply