ಬ್ರೇಕಿಂಗ್ ಸುದ್ದಿ

ಉಪ ಚುನಾವಣೆ ತಡೆಯಾಜ್ಞೆಗೆ ನಿಜಕ್ಕೂ ಸಂಭ್ರಮಪಡುವವರು ಯಾರು?

ರಾಜ್ಯದ ಉಪ ಚುನಾವಣೆಗೆ ಮಧ್ಯಂತರ ತಡೆಯಾಜ್ಞೆ ನೀಡಿದ ನ್ಯಾಯಾಲಯದ ಗುರುವಾರದ ಆದೇಶ, ಸದ್ಯಕ್ಕೆ ಬಿಜೆಪಿಯನ್ನು ನಿರಾಳಗೊಳಿಸಿದ್ದರೆ, ಅನರ್ಹರಿಗೆ ಆತಂಕದ ಸಂದೇಶ ನೀಡಿದೆ. ಜೊತೆಗೆ ದೇಶದ ಪ್ರಜಾಪ್ರಭುತ್ವದ ಆಧಾರ ಸ್ತಂಭಗಳಲ್ಲಿ ಪ್ರಮುಖವಾದ ಎರಡು ಸಂವಿಧಾನಿಕ ಸಂಸ್ಥೆಗಳ ನಡುವೆ(ಚುನಾವಣಾ ಆಯೋಗ ಮತ್ತು ನ್ಯಾಯಾಂಗ) ಅಧಿಕಾರ ವ್ಯಾಪ್ತಿ, ಸ್ವಾಯತ್ತತೆ ಮತ್ತು ಇತಿಮಿತಿಗಳ ಕುರಿತ ಹೊಸ ಚರ್ಚೆಗೆ ಚಾಲನೆ ನೀಡಿದೆ.

leave a reply