ಬ್ರೇಕಿಂಗ್ ಸುದ್ದಿ

ಪ್ರವಾಹ ಸಂತ್ರಸ್ತರ ಪರ ಚಕ್ರವರ್ತಿ ಸೂಲಿಬೆಲೆಯ ಕಾಳಜಿ ಎಷ್ಟು ಸಾಚಾ?

ರಾಜ್ಯದ ಇತಿಹಾಸದಲ್ಲೇ ಕಂಡುಕೇಳರಿಯದ ಪ್ರವಾಹ ಬಂದು ಬದುಕು ಕೊಚ್ಚಿಹೋಗಿ ಎರಡು ತಿಂಗಳು ಕಳೆದರೂ ಬಿಡಿಗಾಸಿನ ಪರಿಹಾರ ನೀಡದೆ ಕರ್ನಾಟಕದ ಬಗ್ಗೆ ಅಸೀಮ ಉದಾಸೀನ ತಳೆದಿರುವ ಪ್ರಧಾನಿ ಮೋದಿ ಮತ್ತು ಗೃಹಸಚಿವ ಅಮಿತ್ ಶಾ ಜೋಡಿಯ ಬಗ್ಗೆಯಾಗಲೀ, ಸ್ವತಃ ಸಂತ್ರಸ್ತರ ಮತ ಪಡೆದು ಗೆದ್ದುಹೋಗಿ, ಜನರ ಸಂಕಷ್ಟದ ಬಗ್ಗೆ ತುಟಿಬಿಚ್ಚದೆ, ಪರಿಹಾರ ಕೇಳದೆ ಸಂಸತ್ತಿನಲ್ಲಿ ಬೆಚ್ಚಗೆ ಕೂತು ಎದ್ದುಬರುತ್ತಿರುವ 26 ಮಂದಿ ಬಿಜೆಪಿ ಸಂಸದರ ಬಗ್ಗೆಯಾಗಲೀ ಇಷ್ಟು ದಿನ ಮಾತನಾಡದ ಚಕ್ರವರ್ತಿ ಸೂಲಿಬೆಲೆ ಈಗ ದಿಢೀರನೆ ಮೈಮೇಲೆ ಬಂದವರಂತೆ ಬಡಬಡಿಸತೊಡಗಿದ್ದಾರೆ ಏಕೆ?

leave a reply