ಬ್ರೇಕಿಂಗ್ ಸುದ್ದಿ

ಭಕ್ತ ಸಂಸದರ ‘ಅಖಂಡ ಭಜನೆ’ ನಡುವೆ ಹಾರಿತು ಮತ್ತೊಬ್ಬ ಸಂತ್ರಸ್ತನ ಪ್ರಾಣಪಕ್ಷಿ !

ಸಾಲು ಸಾಲು ಸಂತ್ರಸ್ತರು ಆತ್ಮಹತ್ಯೆಯ ಹಾದಿ ಹಿಡಿದಿರುವಾಗಲೂ ಕೂಡ ಪ್ರವಾಹ ಪರಿಸ್ಥಿತಿಯ ಭೀಕರತೆಯನ್ನು ಅರಿಯುವ ಮತ್ತು ಜನರ ಸಂಕಷ್ಟಕ್ಕೆ ಸ್ಪಂದಿಸುವ ಪ್ರಯತ್ನ ಮಾಡದೇ, ಕೇವಲ ತಮ್ಮ ನಾಯಕನ ‘ಭಜನೆ’ಯಲ್ಲೇ ಮುಳುಗಿರುವ ರಾಜ್ಯದ ‘ಭಕ್ತ’ ಸಂಸದರ ವರಸೆ ಇದೀಗ ಜನಸಾಮಾನ್ಯರಲ್ಲಿ ಆಕ್ರೋಶ ಮತ್ತು ಹೇಸಿಗೆ ಹುಟ್ಟಿಸಿದ್ದು, ಅಂತಿಮವಾಗಿ ಜನರ ಸಹನೆಯ ಕಟ್ಟೆಯೊಡೆದಿದೆ. ಜನ ಬೀದಿಗೆ ಇಳಿದಿದ್ದಾರೆ.

leave a reply