ಬ್ರೇಕಿಂಗ್ ಸುದ್ದಿ

ಸಂತ್ರಸ್ತರಿಗೆ ಸತಾಯಿಸಿದ ಮೋದಿ ಕಾರ್ಪೊರೇಟ್ ಕುಳಗಳಿಗೆ ಕೊಟ್ಟ ಕೊಡುಗೆ ಎಷ್ಟು ಗೊತ್ತಾ?

ಸೂಕ್ತ ಖಾತ್ರಿ ಇಲ್ಲದೆ ಭಾರೀ ಮೊತ್ತದ ಸಾಲ ನೀಡುವುದು, ಬಳಿಕ ಅದನ್ನು ವಸೂಲಾಗದ ಸಾಲ ಎಂದು ಘೋಷಿಸುವುದು, ನಂತರ ಸರ್ಕಾರದಿಂದ ಉತ್ತೇಜನಾ ನಿಧಿ ಪಡೆಯುವುದು,.. ಇದೆಲ್ಲವೂ ಬಿಡಿಬಿಡಿಯಾಗಿ ನೋಡಿದರೆ ಅರ್ಥವ್ಯವಸ್ಥೆಯ ಅನಿವಾರ್ಯ ಪ್ರಕ್ರಿಯೆಯಾಗಿ ಕಾಣಬಹುದು. ಆದರೆ, ಭಾರತದ ಸದ್ಯದ ಸ್ಥಿತಿಯಲ್ಲಿ ಇದು ಕೇವಲ ಸಹಜ, ಅನಿವಾರ್ಯ ಪ್ರಕ್ರಿಯೆ ಎನಿಸುತ್ತಿಲ್ಲ. ಬೃಹತ್ ಕಾರ್ಪೊರೇಟ್ ಕುಳಗಳು, ಬ್ಯಾಂಕುಗಳು ಮತ್ತು ಸರ್ಕಾರದ ಆಯಕಟ್ಟಿನ ಸ್ಥಾನದಲ್ಲಿರುವ ಮಂದಿ ಸೇರಿ ಸಾರ್ವಜನಿಕ ತೆರಿಗೆ ಹಣವನ್ನು ಲೂಟಿ ಹೊಡೆಯುವ ಒಂದು ವ್ಯವಸ್ಥಿತ ಜಾಲದಂತೆ ತೋರುತ್ತಿದೆ.

leave a reply