ಬ್ರೇಕಿಂಗ್ ಸುದ್ದಿ

ಈ ಚಂದಕ್ಕೆ ಸರ್ಕಾರ ಮಾಡಬೇಕಿತ್ತಾ ಎನ್ನುತ್ತಿದ್ದಾರೆ ಬಿಜೆಪಿ ಕಾರ್ಯಕರ್ತರು!

ಪ್ರವಾಹ ಪರಿಹಾರ ವಿಳಂಬ, ಮುಖ್ಯಮಂತ್ರಿ ಭೇಟಿಗೆ ಪ್ರಧಾನಿ ನಕಾರ, ಬಿಬಿಎಂಪಿ ಮೇಯರ್ ಆಯ್ಕೆ, ಕಲಾಪಕ್ಕೆ ಮಾಧ್ಯಮ ನಿಷೇಧ ಮತ್ತು ಇದೀಗ ಬಿಜೆಪಿ ಕಚೇರಿ ಸಿಬ್ಬಂದಿ ವಜಾ ಸೇರಿದಂತೆ ಪ್ರತಿಯೊಂದರಲ್ಲೂ ಯಡಿಯೂರಪ್ಪ ವಿರುದ್ಧದ ಬಿಜೆಪಿಯ ಬಣವೇ ಮೇಲುಗೈ ಸಾಧಿಸುತ್ತಲೇ ಬಂದಿದೆ. ಇದೀಗ ಈ ಸಂಘರ್ಷ ರಾಜಕೀಯವಾಗಿ ವೈಯಕ್ತಿಕ ಪೈಪೋಟಿಯನ್ನು ಮೀರಿ ಜಾತಿ ಬಣ್ಣ ಪಡೆದುಕೊಂಡಿದೆ. ಹಾಗಾಗಿ ಸಹಜವಾಗೇ ಪಕ್ಷದ ನಿಷ್ಠಾವಂತ ಕಾರ್ಯಕರ್ತರಲ್ಲಿ ನಾಯಕರ ಸಂಘರ್ಷ ವಾಕರಿಕೆ ತರಿಸಿದೆ.

leave a reply