ಬ್ರೇಕಿಂಗ್ ಸುದ್ದಿ

ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ ಮುಂದಿದೆ ಉಪ ಚುನಾವಣೆಯ ಮೊದಲ ಬಿಗ್ ಟಾಸ್ಕ್!

ಹದಿನೈದರ ಪೈಕಿ ಕನಿಷ್ಠ ಹತ್ತರಲ್ಲಾದರೂ ಗೆಲ್ಲಲೇಬೇಕು ಎಂಬ ಗುರಿಯೊಂದಿಗೆ ಸಿದ್ದರಾಮಯ್ಯ ಅವರಿಗೇ ಉಪಚುನಾವಣೆಯ ಹೊಣೆ ವಹಿಸಲಾಗಿದ್ದು, ಅವರೂ ಅದೇ ಗುರಿ ಇಟ್ಟುಕೊಂಡೇ ತಂತ್ರಗಾರಿಕೆ ಹೆಣೆಯುತ್ತಿದ್ದಾರೆ. ಆದರೆ, ಬಿಜೆಪಿಯ ಹಣ, ಅಧಿಕಾರ ಮತ್ತು ಇಡಿ, ಐಟಿ, ಸಿಬಿಐನಂತಹ ವ್ಯವಸ್ಥೆಯ ವ್ಯವಸ್ಥಿತ ಬಳಕೆಯ ಚುನಾವಣಾ ತಂತ್ರಗಾರಿಕೆಯ ಮುಂದೆ ಸಿದ್ದರಾಮಯ್ಯ ಈ ಬಾರಿ ಬಹುತೇಕ ಏಕಾಂಗಿಯಾಗಿ ಈ ಉಪಚುನಾವಣೆಯನ್ನು ಎದುರಿಸಬೇಕಾಗಿದೆ ಎಂಬುದು ವಾಸ್ತವ.

leave a reply