ಬ್ರೇಕಿಂಗ್ ಸುದ್ದಿ

ನೀವು ‘ಭಾರತ ರತ್ನ’, ಅಯೋಧ್ಯೆ, ಭಯೋತ್ಪಾದನೆ ಚರ್ಚೆಯಲ್ಲಿ ಮುಳುಗಿರುವಾಗ..

ಒಂದು ಕಡೆ ಲಕ್ಷಾಂತರ ಕೋಟಿ ಲಾಭದಲ್ಲಿದ್ದ ಸರ್ಕಾರಿ ಕಂಪನಿಗಳು ದಿಢೀರ್ ನಷ್ಟಕ್ಕೀಡಾಗಿ ಬಾಗಿಲು ಹಾಕುವ ಸ್ಥಿತಿಗೆ ತಲುಪಿವೆ. ಬ್ಯಾಂಕುಗಳು ಒಂದೊಂದೇ ದಿವಾಳಿಯಾಗುತ್ತಿವೆ. ಬಡತನದ ಭೂತ ಎದ್ದುಕೂತಿದೆ. ಜಿಡಿಪಿ ಪತನ ಮುಂದುವರಿದಿದೆ. ಆರ್ ಸಿಇಪಿ ಮೂಲಕ ಅನ್ನದಾತರ ಮಗ್ಗಲುಮುರಿಯಲು ಸಜ್ಜಾಗಿದ್ದಾರೆ. ದೇಶದ ಸಾಲ ಮೂರೇ ವರ್ಷದಲ್ಲಿ 30 ಲಕ್ಷ ಕೋಟಿಯಷ್ಟು ಹೆಚ್ಚಾಗಿದೆ. ಆದರೆ, ನೀವು ಮಾತ್ರ ವಾಟ್ಸಪ್ ನಲ್ಲಿ ಅಯೋಧ್ಯೆ, ಭಾರತ ರತ್ನ, ಭಯೋತ್ಪಾದನೆಯ ಭೂತ ಮೈಮೇಲೆ ಎಳೆದುಕೊಂಡು ಮೈಮರೆತಿದ್ದೀರಿ..

leave a reply