ಬ್ರೇಕಿಂಗ್ ಸುದ್ದಿ

ಉತ್ತರ ಪ್ರದೇಶ: ಮುಖ್ಯೋಪಾಧ್ಯಾಯರನ್ನು ಜಿಲ್ಲಾಡಳಿತ ಅಮಾನತುಗೊಳಿಸಿತು, ವಿದ್ಯಾರ್ಥಿಗಳು ಶಾಲೆಯನ್ನು ಬಹಿಷ್ಕರಿಸಿದರು

ವಿಶ್ವ ಹಿಂದೂ ಪರಿಷತ್ ಸಂಘಟನೆಯ ಕೆಲವರು ಈ ಮುಖ್ಯಶಿಕ್ಷಕ ಅಲಿಯವರ ವಿರುದ್ಧ ನೀಡಿದ್ದ ದೂರು ಇದಕ್ಕೆ ಕಾರಣವಾಗಿತ್ತು. ಅವರು ನೀಡಿದ್ದ ದೂರಿನಲ್ಲಿ ಮುಖ್ಯ ಶಿಕ್ಷಕ ಫರ್ಖಾನ್ ಅಲಿ ಬೆಳಗಿನ ಪ್ರಾರ್ಥನೆಯ ಸಮಯದಲ್ಲಿ ಮಕ್ಕಳಿಂದ ಧಾರ್ಮಿಕ ಪ್ರಾರ್ಥನೆ ಮಾಡಿಸುತ್ತಾರೆ, ಮದರಸಾದಲ್ಲಿ ಹೇಳಿಸುವ ಪ್ರಾರ್ಥನೆಯನ್ನು ಮಕ್ಕಳಿಂದ ಹೇಳಿಸುತ್ತಾರೆ ಎಂದು ದೂರು ನೀಡಿದ್ದರು.

leave a reply