ಬ್ರೇಕಿಂಗ್ ಸುದ್ದಿ

ಮಹಾರಾಷ್ಟ್ರ- ಹರ್ಯಾಣ ಚುನಾವಣೆ ಫಲಿತಾಂಶ ನೀಡಿದ ಸಂದೇಶವೇನು?

ನಿರುದ್ಯೋಗ, ಆರ್ಥಿಕ ಕುಸಿತ, ಬ್ಯಾಂಕ್ ದಿವಾಳಿ, ಕೃಷಿ ಬಿಕ್ಕಟ್ಟು, ಸರ್ಕಾರಿ ಸ್ವಾಮ್ಯದ ಬೃಹತ್ ಉದ್ದಿಮೆಗಳ ಪತನದಂತಹ ಜನರ ವಾಸ್ತವ ಬದುಕಿನ ನೈಜ ಸಮಸ್ಯೆಗಳನ್ನು ನಿರ್ವಹಿಸುವಲ್ಲಿ ಸರ್ಕಾರಗಳ ವೈಫಲ್ಯದ ಹಿನ್ನೆಲೆಯಲ್ಲಿ ಈ ಚುನಾವಣಾ ಫಲಿತಾಂಶದ ಮೇಲೆ ಇಡೀ ದೇಶದ ಕಣ್ಣಿತ್ತು. ದೇಶದ ಇಡೀ ವ್ಯವಸ್ಥೆಯೇ ಕುಸಿದು ಬೀಳುತ್ತಿರುವ ಹೊತ್ತಲ್ಲಿ, ಕೇವಲ ದೇಶಭಕ್ತಿ, ಪಾಕ್ ದ್ವೇಷ, ಹಿಂದುತ್ವದಂತಹ ವಿಷಯಗಳನ್ನೇ ತೇಲಿಬಿಟ್ಟು ಶ್ರೀಸಾಮಾನ್ಯನ ವಿವೇಕವನ್ನು ಮಣ್ಣುಮುಕ್ಕಿಸಬಹುದೇ ಎಂಬ ಕುತೂಹಲ ಎಲ್ಲರದ್ದಾಗಿತ್ತು.

leave a reply